ಮಕ್ಕಳಿಗಾಗಿ ನಡೆಸುವ ಕಥಾ ಕಮ್ಮಟಗಳು ಸಿದ್ಧಿ ಫೌಂಡೇಶನ್ ತುಂಭಾ ಚೆನ್ನಾಗಿ ಮೂಡಿ ಬರುತ್ತಿದೆ. ತಮ್ಮೊಂದಿಗೆ ಮಾತಾನಾಡಿ ಕಥಾ ಕಮ್ಮಟವನ್ನು ಆಯೋಜಿಸುವ ಶಾಲೆಗಳಿಗೆ ಬೇಟಿ ನೀಡಿ ಮಕ್ಕಳೊಂದಿಗೆ ತಮ್ಮ ಕಥಾ ನಿರೂಪಣಾ ಶೈಲಿಯಿಂದ ಮಕ್ಕಳಲ್ಲಿ ಆಸಕ್ತಿಯನ್ನು ತಂದು ಬಿಡುತ್ತಾರೆ. ನಂತರದಲ್ಲಿ ಮಕ್ಕಳು ಕಥೆಯ ಸೆಳವಿನಲ್ಲಿಯೇ ಸಾಗಿ, ತಮ್ಮದೇ ಗ್ರಾಮ್ಯ ಭಾಷೆ ಅಥಾವ ಶಿಷ್ಟ ಭಾಷೆಯಲ್ಲಿ ಕಥಾ ತಂತ್ರಗಳನ್ನು ಜೋಡಿಸಿ ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಕಥೆಗಾರರನ್ನಾಗಿ ರೂಪಿಸುವ ’ಸಿದ್ಧಿ ಫೌಂಡೇಶನ್’ ಎಲ್ಲ ಬಳಗಕ್ಕೂ ದನ್ಯಾವಾದಗಳನ್ನು ತಿಳಿಸುತ್ತಾ, ಅದರಲ್ಲೂ ಶ್ರೀಮತಿ ಪದ್ಮಾ ಸತ್ಯಮೂರ್ತಿ ಹಾಗೂ ಶ್ರೀ ಮೇಘಾಶ್ಯಾಮ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಸದಾ ಮಕ್ಕಳಿಗೆ ಹೊಸತನ್ನು ನೀಡುವ ಮನಸ್ಸು ನಿಮ್ಮದಾಗಲಿ.
ಸಿದ್ಧಿ ಫೌಂಡೇಷನ್ – ಕಥಾಸಮಯ
07 ನವೆಂ 2014 ನಿಮ್ಮ ಟಿಪ್ಪಣಿ ಬರೆಯಿರಿ
in Jahageergudadur ಟ್ಯಾಗ್ ಗಳು:Akshara Nataka Sangha