ದಶಮಾನೋತ್ಸವದ ತಯಾರಿ

”  ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ “
ಎಂಬ ಮಾತಿಗೆ ಪುಷ್ಟಿ ನೀಡುತ್ತಿರುವ ಈ ಸರಕಾರಿ ಪ್ರೌಢ ಶಾಲೆ ,
 ಜಹಗೀರ ಗುಡದೂರ. ಶಾಲೆಯು ಈಗ ಕೇವಲ ಹತ್ತು ವರ್ಷದ ಕೂಸು ಇದ್ದಂತೆ. ಆದಾಗ್ಯೂ ಗ್ರಾಮಸ್ಥರ,
 ಎಸ್.ಡಿ.ಎಮ್.ಸಿ. ಯವರ ಮುಖ್ಯಗುರುಗಳ ಹಾಗೂ ಶಿಕ್ಷಕ ಮಿತ್ರರ ಸತತ ಪರಿಶ್ರಮದಿಂದ
ಒಂದು ಪವಿತ್ರ ಶೈಕ್ಷಣಿಕ ಪುಣ್ಯ ಕ್ಷೇತ್ರವಾಗಿ ಬೆಳೆದು ನಿಂತ ಜ್ಞಾನ ದೇವಾಲಯ ಇದಾಗಿದೆ.
ಇನ್ನೂ ಎತ್ತರೋತ್ತರವಾಗಿ ಬೆಳೆಯಲಿ, ಜ್ಞಾನ ದೀಪ ಬೆಳಗಲಿ ಎಂದು ಹಾರೈಸುವೆ.
ಬಸವರಾಜ ಬಾಗಲಿ 
ಶಿಕ್ಷಣ ಸಂಯೋಜಕರು,
ಹನಮನಾಳ ವಲಯ ತಾ। ಕುಷ್ಟಗಿ. 

ಬದಿಗೆ